+91 9483 81 2877
Support Center
Support Center
ಇಲ್ಲಿ ತಂತ್ರ ಮಂತ್ರ ವಿಧ್ಯೆಗಳಿವೆ, ಭೂತ ಪ್ರೇತಾತ್ಮಗಳಿವೆ, ಅಘೋರಿಗಳ ಹಠ ಸಾಧನೆಗಳಿವೆ, ಕುಳಿತಲ್ಲೇ ಬೆವರಿಳಿಸುವ ಸನ್ನಿವೇಶಗಳಿಗಂತು ಕೊರತೆ ಇಲ್ಲ. ಆಸಕ್ತಿಯುಳ್ಳವರು ಓದಬಹುದು.
1936 ರಲ್ಲಿ ಮೊದಲ ಮುದ್ರಣ ಕಂಡ ಕುವೆಂಪು ಅವರ ಮೊದಲ ಕಾದಂಬರಿ. 2011 ರಲ್ಲಿ ಹದಿನೆಂಟನೆಯ ಮುದ್ರಣ ಕಂಡಿದೆ.
ಕುವೆಂಪು ಅವರು ಅರಿಕೆ ಮಾಡಿದಂತೆ ಕೃತಿ ರಚನೆಯಂತೆಯೆ ಕೃತಿಯ ರಸಾಸ್ವಾದನೆಯೂ ಒಂದು ಸೃಷ್ಟಿಕಾರ್ಯ . ಸೃಷ್ಟಿಕಾರ್ಯವಲ್ಲದ ಸರ್ವ ಕರ್ಮಗಳೂ ನೀರಸವಾಗುತ್ತವೆ.
ಅವರು ಹೇಳಿದಂತೆ ಕೋಲಾಹಲದಲ್ಲಿ ಓದದೇ ಸಾವಧಾನವಾಗಿ ಸಚಿತ್ರವಾಗಿ ಸಜೀವವಾಗಿ ಓದಿಯೇ ಸವಿಯಬೇಕಾದ ಸುಮಾರು 590 ಪುಟಗಳ ದೀರ್ಘ ಕಾದಂಬರಿ ಇದು.
Janapriya Valmiki Ramayana by Kuvempu : ಕುವೆಂಪುರವರ ಜನಪ್ರಿಯ ವಾಲ್ಮೀಕಿ ರಾಮಾಯಣ
ವೈಶಿಷ್ಟ್ಯಗಳು:
೨೦೨೫ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ೧೨ ಕಥೆಗಳ ಸಂಕಲನ ‘ಎದೆಯ ಹಣತೆ’
“ಶಾಂತವೇರಿ ಗೋಪಾಲ ಗೌಡ – ನೆನಪಿನ ಸಂಪುಟ” ಪ್ರಜಾಪ್ರಿಯ ನಾಯಕ ಶಾಂತವೇರಿ ಗೋಪಾಲ ಗೌಡ ಅವರ ಜೀವನ, ಹೋರಾಟ ಮತ್ತು ಸ್ಮರಣೆಯನ್ನು ಒಳಗೊಂಡ ಅಮೂಲ್ಯ ಗ್ರಂಥ. ಸಾಮಾಜಿಕ ನ್ಯಾಯ, ರೈತ ಹೋರಾಟ, ಸಮಾನತೆ ಮತ್ತು ಜನಸಾಮಾನ್ಯರ ಹಕ್ಕುಗಳಿಗಾಗಿ ಶಾಂತವೇರಿ ಅವರು ನಡೆಸಿದ ಅಸಾಧಾರಣ ಹೋರಾಟಗಳನ್ನು ಈ ಕೃತಿ ಮನಮೋಹಕವಾಗಿ ದಾಖಲಿಸಿದೆ. ನೆನಪುಗಳ ರೂಪದಲ್ಲಿ ಅವರು ಬಿಟ್ಟುಹೋದ ತತ್ತ್ವಗಳು ಮತ್ತು ಹೋರಾಟದ ಪಾಠಗಳು ಇಂದಿಗೂ ಸಾಂದರ್ಭಿಕವಾಗಿವೆ. ಇತಿಹಾಸಾಸಕ್ತರು, ವಿದ್ಯಾರ್ಥಿಗಳು ಮತ್ತು ಸಮಾಜಮುಖಿ ಚಿಂತನೆ ಹೊಂದಿರುವ ಎಲ್ಲರಿಗೂ ಇದು ಅವಶ್ಯ ಓದಬೇಕಾದ ಗ್ರಂಥ.
“ಪೆರಿಯಾರ್ ವಿಚಾರಧಾರೆ” ಹಂಪಿ ವಿಶ್ವವಿದ್ಯಾಲಯ ಪ್ರಕಟಿಸಿರುವ ಮಹತ್ವದ ಕೃತಿ. ಸಮಾಜಸಂಸ್ಕಾರಕ ಹಾಗೂ ಚಿಂತಕ ಪೆರಿಯಾರ್ ಅವರ ಜೀವನ, ಹೋರಾಟ ಮತ್ತು ಚಿಂತನೆಗಳನ್ನು ಈ ಗ್ರಂಥವು ಆಳವಾಗಿ ವಿಶ್ಲೇಷಿಸುತ್ತದೆ. ಜಾತ್ಯಾತೀತತೆ, ಮಹಿಳಾ ಸ್ವಾತಂತ್ರ್ಯ, ಸಾಮಾಜಿಕ ಸಮಾನತೆ ಮತ್ತು ತಾರ್ಕಿಕ ಚಿಂತನೆಗಳ ಬಗ್ಗೆ ಪೆರಿಯಾರ್ ಅವರು ನೀಡಿದ ಸಂದೇಶಗಳನ್ನು ಕನ್ನಡ ಓದುಗರಿಗೆ ತಲುಪಿಸುವ ಪ್ರಯತ್ನ ಇದಾಗಿದೆ. ಸಮಾನತೆಯ ಸಮಾಜವನ್ನು ನಿರ್ಮಿಸಲು ಪೆರಿಯಾರ್ ಅವರ ವಿಚಾರಧಾರೆ ಇಂದಿಗೂ ಪ್ರಸ್ತುತವಾಗಿರುವುದನ್ನು ಈ ಕೃತಿ ಮನದಟ್ಟಾಗಿಸುತ್ತದೆ. ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಸಮಾಜ ಪರಿವರ್ತನೆಗೆ ಆಸಕ್ತರು ಓದಲು ಅನಿವಾರ್ಯವಾದ ಕೃತಿಯಾಗಿದೆ.
“ಕರಾವಳಿ ಕರ್ನಾಟಕದ ಜೈನ ಅರಸುನಾಟನಗಳು” ಒಂದು ಮಹತ್ವದ ಇತಿಹಾಸ ಅಧ್ಯಯನ ಕೃತಿ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಜೈನ ಧರ್ಮದ ಆಳ್ವಿಕೆ, ಅರಸರ ಆಡಳಿತ, ಅವರ ಸಾಂಸ್ಕೃತಿಕ ಕೊಡುಗೆಗಳು ಹಾಗೂ ಧಾರ್ಮಿಕ ಪ್ರಭಾವಗಳನ್ನು ಈ ಕೃತಿ ಆಳವಾಗಿ ವಿಶ್ಲೇಷಿಸುತ್ತದೆ. ಜೈನ ಅರಸರು ಆಡಳಿತ ನಡೆಸಿದ ಕಾಲಘಟ್ಟದಲ್ಲಿ ಬೆಳೆಯಾದ ಸಾಹಿತ್ಯ, ಕಲಾ, ವಾಸ್ತುಶಿಲ್ಪ ಹಾಗೂ ಸಮಾಜಜೀವನದ ವೈಶಿಷ್ಟ್ಯಗಳನ್ನು ಪ್ರಾಮಾಣಿಕ ಮೂಲಗಳ ಆಧಾರದ ಮೇಲೆ ಇಲ್ಲಿ ದಾಖಲಿಸಲಾಗಿದೆ. ಇತಿಹಾಸ ಪ್ರಿಯರು, ಸಂಶೋಧಕರು ಮತ್ತು ಜೈನ ಸಂಸ್ಕೃತಿಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಇದು ಅಮೂಲ್ಯವಾದ ಗ್ರಂಥ.
ಬೀchi ಜನಿಸಿ ೨೩-೪-೨೦೧೨ಕ್ಕೆ ನೂರು ವರ್ಷಗಳಾದವು. ಹಾಸ್ಯ ಸಾಹಿತ್ಯದಲ್ಲಿ ತಮ್ಮದೇ ದಾರಿ ರೂಪಿಸಿಕೊಂಡ ಬೀchi ಇಂದಿಗೂ ಪ್ರಸ್ತುತವಾಗಿದ್ದಾರೆ. ಅವರು ತೀರಿಕೊಂಡು ಮೂವತ್ತು ವರ್ಷಗಳು ಕಳೆದಿದ್ದರೂ ಅವರ ಕೃತಿಗಳು ಪುನರ್ಮುದ್ರಣ ಕಾಣುತ್ತಿರುವುದೇ ಇದಕ್ಕೆ ಸಾಕ್ಷಿ
ಕಥೆಯ ಮೂಲಕ ವಿಷಯವನ್ನು ಹೇಳಿದರೆ ಕೇಳುಗರ ಮೇಲೆ ಉಂಟಾಗುವ ಪ್ರಭಾವ ಅನನ್ಯ.
Nam beatae reprehenderit est odio. Perspiciatis recusandae voluptatibus eveniet alias accusantium voluptatem ea. Ut sapiente quia voluptates eum molestiae autem doloremque. Est a et libero.
ಪರ್ವ ಭೈರಪ್ಪನವರ ಅತ್ಯುತ್ತಮ ಕಾದಂಬರಿ. ಸಾಮಾನ್ಯವಾಗಿ ಪೌರಾಣಿಕ ಬರಹಗಳು ಅತಿ ಗ್ರಾಂಥಿಕ ಭಾಷೆಯಲ್ಲಿ ಇರುತ್ತವೆ, ಆದರೆ ಭ್ಯರಪ್ಪ ಮಹಾಭಾರತದ ಕಥೆಯನ್ನು ವೈಚಾರಿಕ ದೃಷ್ಟಿಕೋನದಿಂದ ಬರೆದಿದ್ದಾರೆ. ಒಂದು ಸಾವಿರ ಇನ್ನೂರು ಪುಟಗಳಲ್ಲಿ ಮಹಾಭಾರತದ ಕಥೆಯನ್ನು ಸಾಂದ್ರೀಕರಿಸಿ ವಾಸ್ತವಿಕ ಹಾಗು ವಸ್ತುನಿಷ್ಟ ಭಾಷೆಯೊಂದಿಗೆ ಮಹಾಭಾರತವನ್ನು ಮರಳಿ ವ್ಯಾಖ್ಯಾನಿಸಿದ್ದಾರೆ
ಸಣ್ಣಕತೆಗಳ ವಿಮರ್ಶೆಯಲ್ಲಿ ಚರ್ವಿತಚರ್ವಣವಾದ ಸಂಕ್ಷಿಪ್ತತೆ ಅಥವಾ ಏಕತೆಯ ನೆವದಲ್ಲಿ ಯಾವ ರೀತಿಯ ಕಣ್ಣುಮುಚ್ಚಾಲೆಯನ್ನೂ ಈ ಕತೆಗಾರರು ಆಡುವುದಿಲ್ಲ. ಈ ಸಂಕಲನದ ಕತೆಗಳಲ್ಲಿ ಅನುಭವದ ಮೊನಚು ಮತ್ತು ಸಮಗ್ರತೆಗಳು ವಿವಿಧ ಮಟ್ಟಗಳಲ್ಲಿ ಬೆಳೆದುಕೊಳ್ಳುತ್ತವೆ;