+91 9483 81 2877
Support Center

“ಪ್ರೀತಿ ಹುಟ್ಟೋಕೆ ಕಾರಣ ಬೇಕಾಗಲ್ಲಾ, ಆದರೆ ಪ್ರೀತಿಸಿದವರಿಂದ ದೂರ ಹೋಗಬೇಕಾದರೆ ಕಾರಣಗಳಿಗೆ ಮೀತಿಯೇ ಇರೋದಿಲ್ಲ”. “ಹೇಳಿ ಹೋಗು ಕಾರಣ” ಇದೊಂದು ಭಾವ ಪರವಶದಿಂದ ಕೂಡಿದ ಪ್ರೇಮ ಕಾದಂಬರಿ.

Consequatur consequuntur doloremque facere voluptatem explicabo et molestiae. Qui esse consequuntur magni.

“ಮೂಕಜ್ಜಿಯ ಕನಸುಗಳು” ಎಂಬ ಕಾದಂಬರಿಯನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಕೆ. ಶಿವರಾಮ ಕಾರಂತ್ ಅವರು ರಚಿಸಿದ್ದಾರೆ. ಈ ಕಾದಂಬರಿಯಲ್ಲಿ ಮೂಕಜ್ಜಿ ಎಂಬ ವೃದ್ಧ ಮಹಿಳೆ ತನ್ನ ಅದ್ಭುತ ಸ್ವಪ್ನಶಕ್ತಿಯ ಮೂಲಕ ಜಗತ್ತಿನ ಹಲವಾರು ಚಿಂತನೆಗಳು, ಧರ್ಮ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಹುಡುಕುತ್ತಿರುವ ಕಥಾವಸ್ತು ಇದೆ. ಆಕೆಯ ಮೊಮ್ಮಗ ಸುಬ್ಬರಾಯನೊಂದಿಗೆ ನಡೆಸುವ ಸಂಭಾಷಣೆಯ ಮೂಲಕ, ಕೃತಿಯು ದ್ವಂದ್ವ ಭಾವನೆಗಳು ಮತ್ತು ಮಾನವ ಚಿಂತನೆಯ ಪ್ರಗತಿಯನ್ನು ತೆರೆಮೆಯ ಮೇಲೆ ತರುತ್ತದೆ. ಕನ್ನಡ ಸಾಹಿತ್ಯದಲ್ಲಿ ಈ ಕೃತಿಯನ್ನು ಒಂದು ಮಹತ್ವದ ಕಾದಂಬರಿಯಾಗಿ ಪರಿಗಣಿಸಲಾಗುತ್ತದೆ.

‘ಸಂಸ್ಕಾರ’ದ ಒಟ್ಟಂದದ ಸಿದ್ಧಿಯನ್ನು ನೋಡಿದಾಗ, ಭಾರತೀಯ ಸಾಹಿತ್ಯರಂಗದಲ್ಲಿ ಕನ್ನಡದ ಪ್ರತಿನಿಧಿಯಾಗಿ ಬೆಳಗಬಲ್ಲ ಕೆಲವೇ ಕೃತಿಗಳಲ್ಲಿ ‘ಸಂಸ್ಕಾರ’ ಒಂದಾಗಿದೆ ಎಂದು ಖಚಿತವಾಗಿ ಹೇಳಬಹುದು.

ಕವಿಗಳೆಂದು ಜನಪ್ರಿಯರಾಗಿರುವ ಕುವೆಂಪು ಅವರು ಎರಡು ಕಾದಂಬರಿಗಳನ್ನೂ ರಚಿಸಿದ್ದಾರೆ. ಅವರ ಮೊದಲ ಕಾದಂಬರಿ ಕಾನೂರು ಹೆಗ್ಗಡತಿ. ಅದರ ನಂತರ ಪ್ರಕಟವಾದ ಕಾದಂಬರಿಯೇ ಮಲೆಗಳಲ್ಲಿ ಮದುಮಗಳು.




Sed voluptatem neque mollitia possimus. Ut quia consequatur ut quia fuga eos et. Vel quo deserunt porro maiores voluptas error. Expedita quo cupiditate doloremque illo commodi atque placeat.

ಕಡಲ ಅಬ್ಬರ.. ತೆಂಕುಗಾಳಿ.. ವಿಶಾಲ ಬಯಲಲ್ಲಿ ಮೈಚಾಚಿದ ಹಸಿರ ಹೊಲಗಳು.. ಅರಾಲು.. ಜಡಿಮಳೆ.. ಬೀಸುಗಾಳಿ.. ಕಡಲದಂಡೆ.. ಅಳುವೆ.. ಕೆರೆ.. ತೋಟ.. ಗದ್ದೆ.. ಅಗೇಡಿ.. ಹನೆಮರ.. ಇವೆಲ್ಲವೂ ಕಾರಂತರ ಮಾತಿನಲ್ಲಿ ಸುರುಳಿ ಬಿಚ್ಚಿ ಕಣ್ಮುಂದೆ ಹರಡಿ ಬಿಡುತ್ತವೆ.






ಈ ಕಾದಂಬರಿಯ ಪಾತ್ರಗಳು ಜೀವನದ ಅಸಹಜತೆ ಮತ್ತು ನೈಜತೆಯನ್ನು ಪ್ರತಿಬಿಂಬಿಸುತ್ತವೆ. ಕಥೆಯ ಹಿನ್ನೆಲೆ, ಭಾಷೆಯ ತೀಕ್ಷ್ಣತೆ ಹಾಗೂ ವಿವರಣಾತ್ಮಕ ಶೈಲಿ ಈ ಕೃತಿಯನ್ನು ವಿಶಿಷ್ಟಗೊಳಿಸುತ್ತವೆ. ‘ಮರೆಯುವ ಮುನ್ನ’ ಎಂಬ ಶೀರ್ಷಿಕೆಯೇ ಕಥೆಯ ಆಂತರಂಗವನ್ನು ಸೂಚಿಸುತ್ತದೆ – ಅದು ಮನುಷ್ಯನ ಅಂತಿಮ ಪ್ರಶ್ನೆಗಳ ಬಗ್ಗೆ ತಲೆದೋರಿಸುವ ಯಾನವಾಗಿದೆ.