“ಪ್ರೀತಿ ಹುಟ್ಟೋಕೆ ಕಾರಣ ಬೇಕಾಗಲ್ಲಾ, ಆದರೆ ಪ್ರೀತಿಸಿದವರಿಂದ ದೂರ ಹೋಗಬೇಕಾದರೆ ಕಾರಣಗಳಿಗೆ ಮೀತಿಯೇ ಇರೋದಿಲ್ಲ”. “ಹೇಳಿ ಹೋಗು ಕಾರಣ” ಇದೊಂದು ಭಾವ ಪರವಶದಿಂದ ಕೂಡಿದ ಪ್ರೇಮ ಕಾದಂಬರಿ.
₹225.00Original price was: ₹225.00.₹210.00Current price is: ₹210.00.
‘ಸಂಸ್ಕಾರ’ದ ಒಟ್ಟಂದದ ಸಿದ್ಧಿಯನ್ನು ನೋಡಿದಾಗ, ಭಾರತೀಯ ಸಾಹಿತ್ಯರಂಗದಲ್ಲಿ ಕನ್ನಡದ ಪ್ರತಿನಿಧಿಯಾಗಿ ಬೆಳಗಬಲ್ಲ ಕೆಲವೇ ಕೃತಿಗಳಲ್ಲಿ ‘ಸಂಸ್ಕಾರ’ ಒಂದಾಗಿದೆ ಎಂದು ಖಚಿತವಾಗಿ ಹೇಳಬಹುದು.
Sed voluptatem neque mollitia possimus. Ut quia consequatur ut quia fuga eos et. Vel quo deserunt porro maiores voluptas error. Expedita quo cupiditate doloremque illo commodi atque placeat.
₹270.00Original price was: ₹270.00.₹250.00Current price is: ₹250.00.
Nam beatae reprehenderit est odio. Perspiciatis recusandae voluptatibus eveniet alias accusantium voluptatem ea. Ut sapiente quia voluptates eum molestiae autem doloremque. Est a et libero.
ಕಾರಂತರು ಪುಸ್ತಕವನ್ನು ಬಸ್ರೂರಿನ ಸ್ಥಳಪುರಾಣದೊಂದಿಗೆ ಪ್ರಾರಂಭಿಸಿ, ನಂತರ ಅಲ್ಲಿನ ವಾರಾಂಗನೆಯರ ಬಗ್ಗೆ ಬರೆಯುತ್ತಾರೆ.
ಈ ಪದ್ಧತಿ ಹೇಗೆ ಹುಟ್ಟಿತು, ಒಂದೂರಿನಲ್ಲಿ ನಿಲ್ಲುವ ಜನ, ಅಲೆದಾಡುವ ಜನರ ಸಂಬಧದ ವಿವರಣೆ ಇದೆ.
₹140.00Original price was: ₹140.00.₹128.00Current price is: ₹128.00.
ಪರ್ವ ಭ್ಯರಪ್ಪನವರ ಅತ್ಯುತ್ತಮ ಕಾದಂಬರಿ. ಸಾಮಾನ್ಯವಾಗಿ ಪೌರಾಣಿಕ ಬರಹಗಳು ಅತಿ ಗ್ರಾಂಥಿಕ ಭಾಷೆಯಲ್ಲಿ ಇರುತ್ತವೆ, ಆದರೆ ಭ್ಯರಪ್ಪ ಮಹಾಭಾರತದ ಕಥೆಯನ್ನು ವೈಚಾರಿಕ ದೃಷ್ಟಿಕೋನದಿಂದ ಬರೆದಿದ್ದಾರೆ. ಒಂದು ಸಾವಿರ ಇನ್ನೂರು ಪುಟಗಳಲ್ಲಿ ಮಹಾಭಾರತದ ಕಥೆಯನ್ನು ಸಾಂದ್ರೀಕರಿಸಿ ವಾಸ್ತವಿಕ ಹಾಗು ವಸ್ತುನಿಷ್ಟ ಭಾಷೆಯೊಂದಿಗೆ ಮಹಾಭಾರತವನ್ನು ಮರಳಿ ವ್ಯಾಖ್ಯಾನಿಸಿದ್ದಾರೆ
₹930.00Original price was: ₹930.00.₹890.00Current price is: ₹890.00.
ಹೆಸರು ಸೂಚಿಸುವ ಹಾಗೆ ಇದು ಹಿಂದು ಧರ್ಮದ ಮಹತ್ವತೆಯನ್ನು ಸಾರಿ ಹೇಳುತ್ತದೆ. ಹಿಂದು ಧರ್ಮ ಮತ್ತು ಭಾರತ ದೇಶದ ಕೀರ್ತಿ, ವಿವೇಕಾನಂದರ, ಬುದ್ದನ ವ್ಯಕ್ತಿತ್ವದ ವರ್ಣನೆ ಸುಂದರವಾಗಿ ಬಣ್ಣಿಸಿದ್ದಾರೆ.
₹330.00Original price was: ₹330.00.₹300.00Current price is: ₹300.00.